ಬಜರಂಗದಳ ಕಾರ್ಯಕರ್ತನ ಬಿಕರ್ ಹತ್ಯೆ
- 14 Jan 2024 , 10:41 PM
- Shivamogga
- 156
ಶಿವಮೊಗ್ಗ : ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಿವಮೊಗ್ಗದಲ್ಲಿ 26 ವರ್ಷದ ಭಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಕೊಲೆ ಮಾಡಲಾಗಿದೆ ಮತ್ತು ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಏಏನಐ ವರದಿ ಮಾಡಿದೆ.

ಹಾಗೂ ಗೃಹ ಸಚಿವರು 24 ಗಂಟೆಯೊಳಗೆ ಆರೋಪಿಗಳನ್ನು ಬಂದಿಸುತ್ತೇವೆ ಎಂದು ಹೇಳಿದ್ದಾರೆ.











