ಆಪ್ ಪಕ್ಷ ಸೇರಿಕೊಂಡ ತಾರಿಹಾಳ
- 15 Jan 2024 , 3:22 AM
- Belagavi
- 175
ಬೆಳಗಾವಿ : ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಲಿನಕುಮಾರ ತಾರಿಹಾಳ ಶನಿವಾರ ಆಮ್ ಆದ್ಮಿ ಉಸ್ತುವಾರಿ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಆಪ್ ಪಕ್ಷ ಸೇರಿಕೊಂಡರು.
ಆಪ್ ಪಕ್ಷ ಸೇರಿಕೊಂಡ ತಾರಿಹಾಳ
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಲಿನಕುಮಾರ ತಾರಿಹಾಳ ಶನಿವಾರ ಆಮ್ ಆದ್ಮಿ ಉಸ್ತುವಾರಿ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಆಪ್ ಪಕ್ಷ ಸೇರಿಕೊಂಡರು.@AAPKarnataka@aapkaprithvipic.twitter.com/p5QVENvPNp












