ಮಹಾರಾಷ್ಟ್ರ್ ಸಿ.ಎಂ ಕುರ್ಚಿ ಅಲ್ಲಾಡಿಸಿದ್ ರೆಬೆಲ್ ,ಪಕ್ಷದಿಂದ್ ಹೊರಬರುವುದು ಅತ್ಯಗತ್ಯ ಎಂದ ಏಕನಾಥ್ ಶಿಂದೆ
- 14 Jan 2024 , 11:12 PM
- Mahashtra
- 116
ಮಹಾರಾಷ್ಟ್ರದ 40 ಶಾಸಕರು ತಮ್ಮೊಂದಿಗೆ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ ಮತ್ತು ಅವರು ಬಾಳಾಸಾಹೇಬ್ ಠಾಕ್ರೆ ಅವರ 'ಹಿಂದುತ್ವ' ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಬುಧವಾರ ಪ್ರತಿಪಾದಿಸಿದ್ದರು ಹಾಗು ಇಂದು ಅವರು ಪಕ್ಷದಿಂದ್ ಹೊರಬರುವುದಾಗಿ ಟ್ವಿಟ್ ಮೂಲಕ ತಿಳಿಸಿದ್ದಾರೆ.

1. ಕಳೆದ ಎರಡೂವರೆ ವರ್ಷಗಳಲ್ಲಿ ಎಂ.ವಿ.ಎ. ಸರ್ಕಾರವು ಕೇವಲ ಘಟಕದ ಪಕ್ಷಗಳಿಗೆ ಲಾಭವನ್ನು ನೀಡಿತು ಮತ್ತು ಶಿವಸೈನಿಕರು ಮುಳುಗಿದರು.
2. ಸಂವಿಧಾನಿಕ ಪಕ್ಷಗಳು ಬಲಗೊಳ್ಳುತ್ತಿರುವಾಗ, ಶಿವಸೈನಿಕರು ವ್ಯವಸ್ಥಿತವಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
१. गेल्या अडीच वर्षात म.वि.आ. सरकारचा फायदा फक्त घटक पक्षांना झाला,आणि शिवसैनिक भरडला गेला.
२. घटक पक्ष मजबूत होत असताना शिवसैनिकांचे - शिवसेनेचे मात्र पद्धतशीर खच्चीकरण होत आहे. #HindutvaForever

4. ಮಹಾರಾಷ್ಟ್ರದ ಹಿತದೃಷ್ಟಿಯಿಂದ ಈಗಲೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.










