ಶಿವಸೇನೆ ಸಂಸದ ಸಂಜಯ್ ರಾವುತ್ ಮೇಲೆ ಇ ಡಿ ಡ್ರಿಲ್ :ಏನೆ ಆಗಲಿ ಶಿವಸೇನೆ ಬಿಡೋಲ್ಲ ಎಂದ ರಾವುತ್
- 16 Dec 2023 , 3:28 PM
- Mahashtra
- 95
ಮುಂಬೈ : ಜಾರಿ ನಿರ್ದೇಶನಾಲಯದ ಅಧಿಕಾರಿಯು ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಂಸದ ಸಂಜಯ್ ರಾವುತ್ ಅವರ ಮನೆಗೆ ಭಾನುವಾರ ಬೆಳಿಗ್ಗೆ ತಲುಪಿದರು, ಜುಲೈ 1 ರಂದು ರಾವತ್ ಇಡಿ ವಿಚಾರಣೆಯನ್ನು ಎದುರಿಸಿದರು ಮತ್ತು ಸಂಸ್ಥೆ ಕೇಳಿದರೆ ಮತ್ತೆ ಹಾಜರಾಗುವುದಾಗಿ ಹೇಳಿದರು.

ಇ ಡಿ ವಿಚಾರಣೆವೇಳೆ ಟ್ವೀಟ್ ಮೂಲಕ ಈಗಲೂ ಶಿವಸೇನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ .
ಯಾವುದೇ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಪ್ರಮಾಣವಚನ ಸ್ವೀಕರಿಸುವ ಮೂಲಕ ನಾನು ಇದನ್ನು ಹೇಳುತ್ತಿದ್ದೇನೆ..ಬಾಳಾಸಾಹೇಬರು ನಮಗೆ ಹೋರಾಟವನ್ನು ಕಲಿಸಿದ್ದಾರೆ.. ನಾನು ಶಿವಸೇನೆ ಪರ ಹೋರಾಟ ಮುಂದುವರಿಸುತ್ತೇನೆ.
कोणत्याही घोटाळ्याशी माझा काडीमात्र संबंध नाही.
शिवसेना प्रमुख बाळासाहेब ठाकरे यांची शपथ घेऊन मी हे सांगत आहे..बाळासाहेबांनी आम्हाला लढायला शिकवलंय..
मी शिवसेनेसाठी लढत राहीन.

ಸುಳ್ಳು ಕ್ರಮ..
ಸುಳ್ಳು ಸಾಕ್ಷ್ಯ
ನಾನು ಶಿವಸೇನೆ ಬಿಡುವುದಿಲ್ಲ.
ನಾನು ಸತ್ತರೂ ನಾನು ಶರಣಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
— Sanjay Raut (@rautsanjay61) July 31, 2022खोटी कारवाई..
खोटे पुरावे
मी शिवसेना सोडणार नाही..
मरेन पण शरण जाणार नाही
जय महाराष्ट्र










