
ಸಿಡಿಲು ಬಡಿದು ಯುವಕ ಸಾವು
- Krishna Shinde
- 14 Jan 2024 , 5:23 PM
- Bengaluru
- 259
ಅಥಣಿ :ಅಮೂಲ್ ಜಯಸಿಂಗ್ ಕಾನಡೆ (೨೪) ಆಡು ಮೇಯಿಸುವಾಗ ಸಿಡಿಲು ಹೊಡೆದು ಮೃತರಾಗಿದ್ದಾನೆ.

ಅಥಣಿ ತಾಲೂಕಿನ ಕೋಹಳ್ಳಿ (ಕೆಸ್ಕರ ದಡ್ಡಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ.ಯುವಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ,ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
