ಕರುನಾಡಿಗೆ ಬರಲು ಮಹಾರಾಷ್ಟ್ರದ ಮತ್ತೊಂದು ಗ್ರಾಮ ಸಜ್ಜು

ಕರುನಾಡಿಗೆ ಬರಲು ಮಹಾರಾಷ್ಟ್ರದ ಕ್ರಾಂತಿಯ ಕಿಡಿ ವೀರ ಶಿಂಧುರ ಲಕ್ಷ್ಮಣ್ ತವರು ಗ್ರಾಮ ಸಜ್ಜು
ನೈತಿಕತೆ ಗೊತ್ತಿಲ್ಲದ ಮಹಾರಾಷ್ಟ್ರ ಸರ್ಕಾರ ನಮಗೆ ಬೇಡ
42 ಹಳ್ಳಿಯ ಜೊತೆ ನಾವು ಕೂಡಾ ಕರ್ನಾಟಕಕ್ಕೆ ಬರ್ತೀವಿ
ಬೊಮ್ಮಾಯಿ ಅವರ ಬರುವಿಕೆಗೆ ಕಾದು ಕುಳಿತ ಮಹಾ ಜನರು
ಕನ್ನಡದ ಬಗ್ಗೆ ಅಪಾರ ಸ್ವಾಭಿಮಾನ ಹೊಂದಿದ ಮಹಾ ಜನತೆ
ಕರ್ನಾಟಕದ  ಸ್ಥಳೀಯ ಶಾಸಕರ ಭೇಟಿಗೆ ಮಹಾ ಜನರು ಮನವಿ
 

promotions

Read More Articles