ಬೆಳಗಾವಿ ಕೆಲವೆಡೆ ಮಳೆ, ಹಲವೆಡೆ ಮೋಡ ಕವಿದ ವಾತಾವರಣ

ಬೆಳಗಾವಿ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಕುಂದಾನಗರಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ವಿವಿದೆಡೆ ಮಳೆಯಾಗುತ್ತಿದ್ದು, ಇದರಿಂದ ಕುಂದಾನಗರಿಗರು ಸಂತಸಗೊಂಡಿದ್ದಾರೆ.

promotions

promotions

Read More Articles