ಧಾರಾಕಾರ ಮಳೆ ರಾಮದುರ್ಗದಲ್ಲಿ ಸೇತುವೆ ಮುಳುಗಡೆ

ರಾಮದುರ್ಗ :  ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೆನ್ನೂರ ಬಳಿ ಇರುವ.

promotions

ಸುರೇಬಾನ್ ಹಾಗೂ ಕುಲಗೇರಿ ಸಂಪರ್ಕಿಸುವ ಸೇತುವೆ ಸಂಪೂರ್ಣವಾಗಿ  ಮುಳುಗಡೆಯಾಗಿದೆ. ನವಿಲುತಿರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 21 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಭೋರ್ಗರೆಯುತ್ತಿರುವ ಮಲಪ್ರಭಾ ನದಿ, ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

promotions

Read More Articles