ಜಾಧವ ನಗರದಲ್ಲಿ ಚಿರತೆ ಪ್ರತ್ಯೇಕ್ಷ

ಬೆಳಗಾವಿ: ಜಾಧವ ನಗರದಲ್ಲಿ ಚಿರತೆ 🐆 ಪ್ರತೇಕ್ಷವಾಗಿದ್ದು , ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
 

promotions

ಎಂದಿನಂತೆ ಕೆಲಸಕ್ಕೆ ಬಂದಿದ್ದ ಕಟ್ಟಡ ಕಾರ್ಮಿಕನ ಮೇಲೆ‌ ಚಿರತೆ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಎಪಿಎಂಸಿ ಪೊಲೀಸರು ಆಗಮಿಸಿ ಚಿರತೆ ಶೋಧ ನಡೆಸಿದ್ದಾರೆ‌.

promotions

Read More Articles