ಹಿಂದಿನ ಸರ್ಕಾರ ರಚಿಸಿದ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿಗಳನ್ನು ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ
- Krishna Shinde
- 14 Jan 2024 , 2:53 PM
- Bengaluru
- 205
ಬೆಂಗಳೂರು :ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು ನಿರ್ದೇಶಕರುಗಳ/ಸದಸ್ಯರುಗಳ ನಾಮ ನಿರ್ದೇಶನಗಳನ್ನು ದಿನಾಂಕ:22.05.2023 ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶ ಹೊರಡಿಸಲು ಸೂಚಿಸಿದೆ ಎಂದು ಸಿಎಂ ನೋಟಿಫಿಕೇಶನ್ ಒಂದು ಟ್ವಿಟ್ಟರನಲ್ಲಿ ಸದ್ದು ಮಾಡುತ್ತಿದೆ.

#KarnatakaCM@CMofKarnataka@siddaramaiah in an order cancels all the appointments to the board and corporations done by the previous @BJP4Karnataka government.@XpressBengaluru@AshwiniMS_TNIEpic.twitter.com/ZIHCjncpR8











