ಬಿಜೆಪಿ ನಾಯಕ ಅಮಿತ್ ಶಾ ವಿರುದ್ಧ ಕೇಸ ಫೈಲ ಮಾಡಿದ ಕಾಂಗ್ರೆಸ
- Krishna Shinde
- 8 Jan 2024 , 7:41 AM
- Bengaluru
- 205
ಬೆಂಗಳೂರು :ಪ್ರಚೋದನಕಾರಿ ಹೇಳಿಕೆ ಮತ್ತು ದ್ವೇಷವನ್ನು ಉತ್ತೇಜಿಸುವ ಹೇಳಿಕೆ ವಿರುದ್ದ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಮತ್ತು ಬಿಜೆಪಿ ರ್ಯಾಲಿ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಡಾ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೇಂದ್ರದ ಎಚ್ಎಂ ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲಿಸಿ, ವರ್ಗ ಮತ್ತು ಧರ್ಮಗಳ ನಡುವೆ ದ್ವೇಷ ಹರಡುವ, ಶಾಂತಿಯುತವಾದ ಕರ್ನಾಟಕ ರಾಜ್ಯದ ಸೌಹಾರ್ದತೆಗೆ ಭಂಗ ತಂದಿರುವ, ಭ್ರಷ್ಟ ಕೃತ್ಯಗಳನ್ನು ಎಸಗುತ್ತಿರುವ, ಗೊತ್ತಿದ್ದೂ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ fir ಹಾಕಿದ್ದೇವೆ ಎಂದು ಕಾಂಗ್ರೆಸ ಟ್ವೀಟ್ ಮೂಲಕ ತಿಳಿಸಿದೆ .

— Congress (@INCIndia) April 27, 2023We have given an FIR against Union HM Shri Amit Shah to be lodged and action to be taken against him for spreading hatred among classes and religions, disrupting the harmony of the peaceful state of Karnataka, committing corrupt practices, knowingly making false statements and… pic.twitter.com/qeawwjlT7n










