ವಿದ್ಯುತ್ ಇಲಾಖೆಯ ಕೆಲಸಗಾರ ಇಲಾಖೆ ಆವರಣದಲ್ಲಿ ನೇಣಿಗೆ ಶರಣು
- 12 Jan 2024 , 9:49 AM
- Belagavi
- 140
ಬೆಳಗಾವಿ:ಜಿಲ್ಲೆಯ ಅಥಣಿ ಪಟ್ಟಣದ ಮಂಜುನಾಥ್ ಮುತ್ತಗಿ ಇಲಾಖೆ ಆವರಣದಲ್ಲಿ ನೇಣಿಗೆ ಶರಣಾದ್ ದುರ್ದೈವಿ ಎಂದು ತಿಳಿದುಬಂದಿದೆ.

ಮಂಜುನಾಥ ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ











