
ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಭಕ್ತರಿಗಾಗಿಆಹ್ವಾನ: ಸ್ಮರಣೋತ್ಸವ 2024
ಹೃತ್ತೂರ್ವಕ ಆಹ್ವಾನ

ಬುಧವಾರ, 16 ಅಕ್ಟೋಬರ್ 2024 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ

1892ರ ಅಕ್ಟೋಬರ 16 ಸ್ವಾಮಿ ವಿವೇಕಾನಂದರು ಬೆಳಗಾವಿಯ ರಿಸಾಲ್ದಾರ್ ಗಲ್ಲಿಯಲ್ಲಿರುವ 'ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಪಾದಾರ್ಪಣೆ ಮಾಡಿದ ಪವಿತ್ರ ದಿನ. ಇಲ್ಲಿ ಸ್ವಾಮೀಜಿಯವರು 3 ದಿನಗಳ ಕಾಲ ತಂಗಿದ್ದರು.

ಸ್ಮರಣೀಯ ದಿನವಾದ ಅಕ್ಟೋಬರ 16, 2024 ರಂದು ರಿಸಾಲ್ದಾರ್ ಗಲ್ಲಿಯಲ್ಲಿರುವ ಈ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರಿಗೆ ಪ್ರಣಾಮಗಳನ್ನು ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಲು ಬೆಳಗಾವಿಯ ಜನತೆಯನ್ನು ಹೃತ್ತೂರ್ವಕವಾಗಿ ಆಹ್ವಾನಿಸುತ್ತೇವೆ.
ಸಂಜೆ ಕಾರ್ಯಕ್ರಮ
ಸಾರ್ವಜನಿಕ ಸಭೆ
ಸಂಜೆ 5:45 ರಿಂದ 7:15 ರವರೆಗೆ
ಭಜನೆ ಮತ್ತು ಪ್ರವಚನ (ಕನ್ನಡ ಮತ್ತು ಮರಾಠಿಯಲ್ಲಿ)
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 7:15 ರಿಂದ 8:45 ರವರೆಗೆ
ಬೊಂಬೆಯಾಟ - ಸ್ವಾಮಿ ವಿವೇಕಾನಂದರ ಜೀವನ ಕುರಿತು ಬೆಂಗಳೂರಿನ ರಂಗಪುಥಳಿ ಬೊಂಬೆಯಾಟ ತಂಡದವರಿಂದ
ಮಹಾಪ್ರಸಾದ ರಾತ್ರಿ
8.45 80 10.00
ಸರ್ವರಿಗೂ ಹಾರ್ದಿಕ ಸ್ವಾಗತ