ಸರ್ಕಾರದ ವಿರುದ್ದ ಭುಗಿಲೆದ್ದ ಖಾನಾಪುರ ತಾಲೂಕಿನ ಗ್ರಾಮಸ್ಥರು
- 15 Jan 2024 , 2:01 AM
- Belagavi
- 134
ಬೆಳಗಾವಿ :ಹಲುವು ದಿನಗಳಿಂದ ಮೂಲ ಸೌಕರ್ಯಗಳಿಂದ ಕೊಂಚಿತರಾದ ಖಾನಾಪುರ ತಾಲೂಕಿನ ಹಲುವು ಗ್ರಾಮದ ಗ್ರಾಮಸ್ಥರು ಸರ್ಕಾರದ ವಿರುದ್ದ ತಮ್ಮ ಬೇಡಿಕೆ ಈಡೇರಿಸುವಂತೆ ಬೆಳಗಾವಿ - ಗೋವಾ ರಸ್ತೆ ಬಂದ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.












