ವಿಹೆಚಪಿ ಜಿಲ್ಲಾಧ್ಯಕ್ಷರಾಗಿ ಪ್ರಮೋದಕುಮಾರ ವಕ್ಕುಂದಮಠ
- shivaraj bandigi
- 2 Apr 2024 , 2:42 PM
- Belagavi
- 408
ಬೈಲಹೊಂಗಲ : ಪಟ್ಟಣದ ಹಿರಿಯ ಮುಖಂಡ ಪ್ರಮೋದಕುಮಾರ ವಕ್ಕುಂದಮಠ ಅವರು ಬೆಳಗಾವಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಲೂಕಾ ಘಟಕದ ಅಧ್ಯಕ್ಷರಿದ್ದ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಹಲವಾರು ವಿಶೇಷ ಕಾರ್ಯಗಳನ್ನು ಆಯೋಜಿಸಿ, ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ವರದಿ : ರವಿಕಿರಣ್ ಯಾತಗೇರಿ










