ಆರ್. ಅಶೋಕ ವಿಪಕ್ಷ ನಾಯಕ : ಸದಾನಂದ ಹರ್ಷ

ಬೆಳಗಾವಿ : ಬಿಜೆಪಿಯಿಂದ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ಆರ್. ಅಶೋಕ ಅವರಿಗೆ ಬೆಳಗಾವಿ  ಉತ್ತರ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟ್ಟೆಪ್ಪನವರ ಹರ್ಷ ವ್ಯಕ್ತಪಡಿಸಿದ್ದಾರೆ.

promotions

ಸಂಘಟನಾ ಚತುರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗರಡಿಯಲ್ಲಿ ಪಳಗಿರುವ ಆರ್. ಅಶೋಕ ಅವರಿಗೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸದಾನಂದ ತಿಳಿಸಿದ್ದಾರೆ.

promotions

Read More Articles