2ಏ ಮೀಸಲಾತಿಗಾಗಿ ಬಲಿಜ ಸಮುದಾಯದಿಂದ ಸತ್ಯಾಗ್ರಹ
- 15 Jan 2024 , 1:49 AM
- Belagavi
- 144
1994ರ ವರೆಗೂ ಬಲಿಜ ಸಮಾಜಕ್ಕೆ 2ಏ ಮೀಸಲಾತಿ ಇತ್ತು

ಯಾವದೇ ಪುರಾವೆ ಇಲ್ಲದೆ ವೀರಪ್ಪ ಮೊಯಲಿಯವರು ಬಲಿಜಗರ್ ಮೀಸಲಾತಿ ತೆಗೆದು ಹಾಗಿದ್ದರೆ

26 ವರ್ಷಗಳ ಹೋರಾಟ ನಡೆಸಿದರು ಸಿಗದ ಮೀಸಲಾತಿ
ಕಿತ್ತುಕೊಂಡಿರುವ ಮೀಸಲಾತಿಯನ್ನು ವಾಪಾಸ್ ಕೊಡಿ ಅಂತ ಬಲಿಜ ಸಮುದಾಯದ ಸತ್ಯಾಗ್ರಹ










