ಶಾಲೆಗೂ ನುಗ್ಗಿದ ನದಿ ನೀರು, ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ

ರಾಮದುರ್ಗ : ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಮುಂದುವರೆದ ನಿರಂತರ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯ ಪಾತ್ರದ ಜನರಿಗೆ ಪ್ರವಾಹದ ಆತಂಕ ಶುರುವಾಗಿದ್ದು.

promotions

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರುನೂರು ಗ್ರಾಮದ ಶಾಲೆಗೆ ಮಲಪ್ರಭಾ ನದಿಯ  ನುಗ್ಗಿದೆ. 

promotions

ಪಶ್ಚಿಮ ಘಟ್ಟದಲ್ಲಿ ಬಾರಿ ಮಳೆಯಿಂದಾಗಿ ತನ್ನ ತಟಬಿಟ್ಟು ಮೈದುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ಕಾರಣದಿಂದ  ನದಿಪಾತ್ರದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. 

ರಾಮದುರ್ಗ ಪಟ್ಟಣದ ಬಾಣಕಾರ ಪೇಟೆ, ನಿಂಗಾಪೂರ ಪೇಟೆಯ ಹಲವು ಮನೆಗಳಿಗೂ ಕೂಡಾ  ನೀರು ನುಗ್ಗಿದೆ.

Read More Articles