ಎಸ್‌ಸಿ ಸಮುದಾಯದ ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀಡುವುದಾಗಿ ಘೋಷಿಸಿದ ಈ ಸರ್ಕಾರ

ಹರಿಯಾಣ :ಪರಿಶಿಷ್ಟ ಜಾತಿ (SC)ಸಮುದಾಯಕ್ಕೆ ಸೇರಿದ ಸರ್ಕಾರಿ ನೌಕರರು ಅವರ ಬಡ್ತಿಯಲ್ಲಿ ಮೀಸಲಾತಿಯನ್ನು ಪಡೆಯುತ್ತಾರೆ ಮತ್ತು ಮೂರು ತಿಂಗಳೊಳಗೆ ಅದಕ್ಕೆ ಕೋಟಾವನ್ನು ನಿಗದಿಪಡಿಸಲಾಗುವುದು ಎಂದು ನರ್ವಾನಾದಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

promotions

ಕೈಗಾರಿಕೆಗಳನ್ನು ಸ್ಥಾಪಿಸಲು ಬಯಸುವ ಎಸ್‌ಸಿ ಸಮುದಾಯಕ್ಕೆ ಸೇರಿದ ಜನರು ಕೈಗಾರಿಕೆಗಳಿಗೆ ಭೂಮಿ ಖರೀದಿಸಿದಾಗ 20% ರಿಯಾಯಿತಿಯನ್ನು ಪಡೆಯುತ್ತಾರೆ.  ಎಸ್ಸಿ ಸಮುದಾಯದ ಜನರು ವ್ಯಾಪಾರ ಮಾಡಲು ಸಾಲ ಪಡೆದರೆ 20% ಹೆಚ್ಚುವರಿ ಬಡ್ಡಿ ಮನ್ನಾ ನೀಡಲಾಗುವುದು ಎಂದು ಹೇಳಿದ್ದಾರೆ.

promotions

Read More Articles