
ರಣಬೀಕರ ಮಳೆಗೆ ಮತ್ತೆರಡು ಸೇತುವೆಗಳು ಮುಳುಗಡೆ
- shivaraj B
- 19 Jul 2024 , 9:57 AM
- Chikodi
- 5396
ಚಿಕ್ಕೋಡಿ : ಮಹಾರಾಷ್ಟ್ರದ ಭಾಗದಲ್ಲಿ ಮುಂದುವರೆದ ರಣಬೀಕರ ಮಳೆಯ ಪರಿಣಾಮವಾಗಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಮತ್ತೆರಡು ಸೇತುವೆ ಮುಳುಗಡೆಯಾಗಿದ್ದು.

ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ನಡುವಿನ ಸೇತುವೆಗಳು ಜಲಾವೃತವಾಗಿವೆ.
ಈ ವರೆಗೂ ಒಟ್ಟು ಐದು ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದವು. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.