
ಕೀ ಪಾಯಿಂಟ್ಸ್
✏️ಕರ್ನಾಟಕ ಬಸಗಳ ಮೇಲೆ ಮಹಾ ಕಿಡಿಗೇಡಿಗಳ ಕೀಗೇಡಿತನ.
✏️ಮಹಾ ಕಿಡಿಗೇಡಿಗಳ ಥರ ಹುಚ್ಚಾಟ ಮಾಡಲು ಕರ್ನಾಟಕದ ಸಂಸ್ಕೃತಿಯಲ್ಲ.
✏️ಹಾದಿಬೀದಿ ಸಾರ್ವಜನಿಕರ ಆಸ್ತಿಪಾಸ್ತಿ ಹಾಳು ಮಾಡೋ ಬದಲು ಕೋರ್ಟಲ್ಲಿ ತೊಂದರೆ ಬಗೆಹರಿಸಿಕೊಳ್ಳಿ .
✏️ಎರಡು ರಾಜ್ಯಗಳ ಮುಖ್ಯ ಮಂತ್ರಿಗಳು ಕಿಡಿಗೇಡಿಗಳ ವರ್ತನೆಯನ್ನು ಖಂಡೀಸಬೇಕು .
✏️ವೋಟ್ ಬ್ಯಾಂಕ್ ಇಶ್ಯೂ ಬೆಳಗಾವಿ ಶಾಸಕರು ಗಪಚುಪ
✏️ಶಿವಾಜಿ ಮಹಾರಾಜರೊಂದಿಗೆ ಕಿತ್ತೂರು ರಾಣಿ ಚೆನ್ನಮ ,ಬೆಳವಡಿ ಮಲ್ಲಮ್ಮ ,ಸಂಗೊಳ್ಳಿ ರಾಯಣ್ಣವರ್ ಇತಿಹಾಸ ಸಾರುವ ಕೆಲಸ ಸರ್ಕಾರ ಮಾಡಬೇಕು.
Watch video