
ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನ: ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ರದ್ದು - ತರೂರ್
ಬೆಳಗಾವಿ: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ತಿಳಿದ ನಂತರ, ಬೆಳಗಾವಿಯಲ್ಲಿ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನಾಯಕರು ತಕ್ಷಣವೇ ರದ್ದುಪಡಿಸಿದ್ದಾರೆ.

#WATCH | Former PM Manmohan Singh Demise | Congress leader Shashi Tharoor says, "It's very tragic. He was a great prime minister who served the nation. we are cancelling all our programmes and rushing back to Delhi..." pic.twitter.com/Hg2ubVuxOH

ಹಿರಿಯ ನಾಯಕ ಶಶಿ ತರೂರ್ ಮಾತನಾಡುತ್ತಾ, “ಇದು ತುಂಬಾ ದುಃಖದ ಸುದ್ದಿ. ನಾವು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದೇವೆ ಮತ್ತು ದೆಹಲಿಗೆ ತಕ್ಷಣ ತೆರಳುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಅವರ ಅಂತಿಮ ವಿಧಿವಿಧಾನಗಳಿಗೆ ಭಾಗಿಯಾಗಲು ಎಲ್ಲಾ ನಾಯಕರು ದೆಹಲಿಗೆ ತೆರಳಿದ್ದಾರೆ.