ಬೆಳಗಾವಿಯಿಂದ ರದ್ದಾದ ವಿಮಾನಗಳನ್ನು ಮತ್ತೆ ಪ್ರಾರಂಭಿಸಲು ಕೋರಿದ ಈರಣ್ಣಾ ಕಡಾಡಿ

ದೆಹಲಿ : ಕೇಂದ್ರ ವಿಮಾನಯಾನ ಸಚಿವರಾದ ಸಿಂಧಿಯಾ ಅವರನ್ನು ಭೇಟಿ ಮಾಡಿದ ಈರಣ್ಣಾ ಕಡಾಡಿ ಬೆಳಗಾವಿ ವಿಮಾನ ನಿಲ್ಧಾಣಕ್ಕೆ ಹಲವಾರು  ವಿಮಾನಗಳ ಸಂಚಾರ ರದ್ದಾಗಿದ್ದು,  ಈ ವಿಷಯದ ಕುರಿತು ಈಗಾಗಲೇ ಕೇಂದ್ರ ಸಚಿವರನ್ನು ಎರಡು ಬಾರಿ ಭೇಟಿಯಾಗಿ ಮನವಿ ಮಾಡಲಾಗಿದ್ದು ಇಂದು  ಇನ್ನೊಮ್ಮೆ ಭೇಟಿಯಾಗಿ  ಅವುಗಳನ್ನು ಮತ್ತೆ ಪುನರಾರಂಭಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದ್ದಾರೆ.

promotions

ಈ ಸಂದರ್ಭದಲ್ಲಿ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಗಿರೀಶ್ ಉಪ್ಪಾರ ಉಪಸ್ಥಿತರಿದ್ದರು.

promotions

Read More Articles